Thursday

ಅಕ್ರಮ ದಂಧೆ: ವಿಕೆ ಸಿಬ್ಬಂದಿ ಸೆರೆ

ಹೇಳುವುದು ಶಾಸ್ತ್ರ ಕುಡಿಯುವುದು ಎಣ್ಣೆ (ಗುಂಡು) ಹಾಗಾಯ್ತು ಗಂಗಾವತಿ ವಿಕೆ ಆವೃತ್ತಿ ಮುಖ್ಯಸ್ಥನ ಪ್ರವೃತ್ತಿ. ವಿಷಯ ಏನಪ್ಪಾ ಅಂಥಂದ್ರೆ ಈ ಆವೃತ್ತಿ ವಿಕೆ ಸಿಬ್ಬಂದಿ ಯೊಬ್ಬ (ಲೋಕೇಶ ಗಂಗಾವತಿ) ಅಕ್ರಮ ಮದ್ಯ ತಯಾರಿಕೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ. ಆದರೆ ವಿಕೆ ಹೆಸರು ಹೇಳಿ ತಪ್ಪಿಸಿಕೊಂಡಿದ್ದಾನೆ. ಈತನಿ ಅಕ್ರಮ ಸರಾಯಿ ಜಾಲದ ದಂಧೆಯಲ್ಲಿ ಮನೆಹಾಳ ಚಂದ್ರನಿಗೂ ಪಾಲಿದೆ ಎಂಬ ಆರೋಪದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾವುದೋ ಆಸ್ಪತ್ರೆಯಲ್ಲಿ ರಕ್ತ ನೀಡುವಾಗ ಹಣ ಪಡೆದರು ಎಂಬ ಕಾರಣಕ್ಕೆ ವಿಷಯ ಗೊತ್ತೇ ಇಲ್ಲದ ಮುಗ್ಧ ಗಂಗಾವತಿಯ ಜನಪ್ರಿಯ ಶಾಸಕ ಪರಣ್ಣ ಮುನವಳ್ಳಿ ವಿರುದ್ಧ ಸರಣಿ ಲೇಖನಗಳನ್ನೇ ಬರೆಸಿದ. ಪರಣ್ಣ ವಸೂಲಿ ಏಕಣ್ಣ ಎಂದೆಲ್ಲಾ ಹಾಯ್ ಬೆಂಗೂರು ಗಿಂತಲೂ ಕೀಳಾಗಿ ಬರಹಗಳನ್ನು ಪ್ರಕಟಿಸಿದ.

ಎರಡು ನಾಲಿಗೆ ನೀಚನ ದುರ್ಬುಧಿ ನೋಡಿ. ಈತನ ಸಿಬ್ಬಂದಿಯೇ ಜಾಲದಲ್ಲಿ ಶಾಮೀಲಾಗಿದ್ದರೂ ಪತ್ರಿಕೆ ಹೆಸರನ್ನು ಬರೆಸದೆ ಆತನನ್ನು ಮನೆಗೆ ಕಳುಹಿಸಲು ಶಿಫಾರಸು ಮಾಡಿದ್ದಾನೆ. ಅದುವರೆಗೆ ಆತನ ಎಲ್ಲ ಅಕ್ರಮಗಳ ಬಗ್ಗೆ ಸಮ್ಮತಿ ನೀಡಿ ಲಾಭ ಪಡೆದು ಸಿಕ್ಕಿ ಬಿದ್ದ ಎಂದಾಕ್ಷಣ ನೀವಾಳಿಸಿದ್ದಾನೆ. ಒಳ್ಳೆಯವರನ್ನೇ ಕಿತ್ತು ಹಾಕಿದ ಕೀಚಕನಿಗೆ ತನ್ನವರು ದಂಧೆಯಲ್ಲಿ ಸಿಕ್ಕಿಬಿದ್ದಾಗ ರಕ್ಷಿಸದೆ ಒದ್ದೋಡಿಸುವುದು ದೊಡ್ಡ ವಿಚಾರವಲ್ಲ. ಆದರೆ ದೊಡ್ಡ ಸಂಸ್ಥೆ ಎನ್ನುವ ಸಣ್ಣ ಮನಸ್ಸಿನವರೇ ಇರುವ ಟೈಮ್ಸ್ ಈ ಬಗ್ಗೆ ಏನನ್ನುತ್ತದೆ ?


ಸ್ಥಳೀಯ ಚಾನೆಲ್ ಗಳು, ಸ್ಥಳೀಯ ಪತ್ರಿಕೆಗಳು ರಾಜ್ಯದ ನಂ.ವನ್ ಪತ್ರಿಕೆ (ಕೆಲವೇ ದಿನ) ಹೆಸರು ಹಾಕಿದ್ದಾರೆ. ಆದೆ ವಿಕೆ ಮಾತ್ರ ಏನೂ ಗೊತ್ತೇ ಇಲ್ಲ ಎಂಬಂತೆ ವರ್ತಿಸುತ್ತಿದೆ.


Tuesday

ಮಾಧ್ಯಮ ಸೇರುವ-ಬಿಡುವ ಪರ್ವ ಕಾಲ. ಶಶಿ, ವೆಂಕಟಿ, ಕುಂದೇಶ,


ಬಹಳ ದಿನಗಳ ವಿರಾಮ ಬಳಿಕ ಮತ್ತೆ ಪೆನ್ ಕೈ ಹಿಡಿಯುತ್ತಿದ್ದೇನೆ. ಮಾಧ್ಯಮದಲ್ಲಿ ಬೆಳವಣಿಗೆ ನಡೆಯುತ್ತಿದೆ. ಯಾರದೇ ಮುಖಪುಟ (ಫೇಸ್ ಬುಕ್) ನೋಡಿದರೂ ವೈರಾಗ್ಯ ಬಿಡುವ ಮಾತು ಆಡುತ್ತಿದ್ದಾರೆ. ಎಲ್ಲರೂ ಉಂಡೆನಾಮ ಹಾಕಿಸಿಕೊಳ್ಳುತ್ತಿದ್ದಾರೆ. ಒಳ್ಳೆಯ ಬೆಳವಣಿಗೆಯೋ ಕೆಟ್ಟ ಬೆಳವಣಿಗೆಯೋ ಗೊತ್ತಿಲ್ಲ. ಸಮಯ ಶಶಿಧರ ಭಟ್ಟರು ಸಮಯ ಬಿಡುವ ಸಮಯ ಬಂದಿದೆ. ವಿಕೆ ಯಿಂದ ಅರವಿಂದ ನಾವಡರು ಬಿಡುವ ಬಗ್ಗೆ ವಿಶ್ವೇಶ್ವರ ಭಟ್ಟರ ಜತೆ ಚರ್ಚೆ ನಡೆಸಿದ ಮಾಹಿತಿ ಬಂದಿದೆ. ವಿಕೆಯಿಂದ ಬಿಡಲು ಸಾಲುಗಟ್ಟಿ ನಿಂತಿರುವುದು ಮತ್ತು ವಿಜಯವಾಣಿ, ಕನ್ನಡಪ್ರಭ, ಪ್ರಜಾವಣಿ, ಸುವರ್ಣ ಚಾನೆಲ್ ಸೇರಲು ಸಿದ್ಧತೆ ನಡೆಸುತ್ತಿದ್ದಾರೆ. ಪ್ರತಿಭಾನ್ವಿತರಾದ ಸಾಪ್ತಾಹಿಕ ಮುಖ್ಯಸ್ಥೆ ವೆಂಕಟಲಕ್ಷ್ಮಿ, ಮಂಗಳೂರು ಮುಖ್ಯವರದಿಗಾರ ಜಿತೇಂದ್ರ ಕುಂದೇಶ್ವರ, ವಿನಾಯಕ ಕೋಡ್ಸರ, ಜಲರೆಡ್ಡಿ ಈಗಾಗಲೇ ಕೆಟ್ಟ ಬಾಸ್ ಕರಿಸ್ವಾಮಿಯ ದೌರ್ಜನ್ಯ ತಾಳದೆ ವಿಜಯ ಕರ್ನಾಟಕ ತೊರೆದಿದ್ದಾರೆ. ಇನ್ನು ಶಶಿಧರ ಭಟ್ಟರು ಸಮಯ ಬಿಡುವ ಬಗ್ಗೆ ಇತ್ತೀಚೆಗೆ 4 ತಿಂಗಳಿಂದ ಊಹಾಪೋಹಗಳಿದ್ದವು. ಇದೀಗ ಒಂದರ ಅಂತ್ಯ ಇನ್ನೊಂದರ ಆರಂಭ ಎಂದು ಭಟ್ಟರು ವೇದಾಂತ ಹೇಳುವ ಹಿಂದೆ ರಾಜೀನಾಮೆ ನೋವಿದೆ.

ಇನ್ನು ಎಂದಿನಂತೆ ಸಂಕೇಶ್ವರ ವಿಜಯವಾಣಿಗೆ ಉದಯವಾಣಿಯಿಂದ ಕ್ಯೂ ನಿಂತಿದೆ. ರವಿ ಹೆಗಡೆ ಅವರ ಬೆದರಿಕೆಗೆ ರಾಘವೇಂದ್ರ ಗಣಪತಿ, ಚಿಕ್ಕ ಗೌಡ, ದೊಡ್ಡ ಗೌಡರು ಹೊರಟಿದ್ದಾರೆ. ಸದ್ಯಕ್ಕೆ ಉಷಾಕಿರಣ ಟೀಮ್ ಇದೆ. ಸೆಟ್ ಮಾಡಿದ ಬಳಿಕ ವಿಕೆ ಹಳೆ ಪೌಂಡರ್ ಕೆಲಸಗಾರರನ್ನು ಸೇರ್ಪಡೆ ಗೊಳಿಸುವ ಪ್ರಯತ್ನ ನಡೆಯುತ್ತಿದೆ. ಮಂಗಳೂರಿಂದ ಹರಗಿ ಪ್ರಯತ್ನಿಸುತ್ತಿದ್ದರೆ, ಕು.ನಾಥ ವಿಕೆಯಲ್ಲಿ ಸಮಸ್ಯೆ ಆದರೆ ಹೋಗುತ್ತೇನೆ ಎಂದಿರುವ ಮಾಹಿತಿ ಇದೆ. ಆದರೆ ರಾಮಕೃಷ್ಣನ ಬಾಸ್ ಅರುಣ್ ಈಗಾಗಲೆ ನಿರ್ಧಾರ ಕೈಗೊಂಡಿದ್ದಾರೆ. ಉಪಾಧ್ಯಕ್ಷ ಸ್ಥಾನದ ಆಫರ್ ನೀಡಲಾಗಿದೆ. ಅರುಣ್ ಹಿಂದೆ ಬಾಲದಂತೆ ಕಪಿ ಸೇನೆ ಸಾಗಲಿದೆ ಎನ್ನುವ ಗುಮಾನಿ ಇದೆ. ಪ್ರಿಂಟಿಂಗ್ ತಜ್ಞ ಜಿ.ಎಸ್. ಕುಲಕರ್ಣಿ ತನ್ನ ಸಂಬಂಧಿಕರನ್ನು ವಿಕೆ ಯಲ್ಲಿರುವ ಆಯಕಟ್ಟಿನ ಮುಖ್ಯಸ್ಥರನ್ನು ವಿಜಯವಾಣಿಗೆ ಕರೆಸಿಕೊಳ್ಳಲು ಮಾತುಕತೆ ನಡೆಸಿದ್ದಾರೆ.

ಜಿತೇಂದ್ರ ಕುಂದೇಶ್ವರ ರಾಜೀನಾಮೆ ಪತ್ರವನ್ನು ಬ್ಲಾಗ್ ಗೆ ಪೋಸ್ಟ್ ಮಾಡಿದ್ದು ಅದನ್ನು ಯಥಾವತ್ ಪ್ರಕಟಿಸುತ್ತಿದ್ದೇವೆ. ಓದುಗರ ನೋವು, ಸೀನಿಯರ್ ಗಳ ದಬ್ಬಾಳಿಕೆ, ಲೈಂಗಿಕ ಕಿರುಕುಳಗಳ ಬಗ್ಗೆ ನೀವು ಪೋಸ್ಟ್ ಮಾಡಬಹುದು.ವಿ

ವಿಕೆ ಗೆ ಕುಂದೇಶ್ವರ ಡೈವೋರ್ಸ್ !

ಸುಮಾರು 11 ವರ್ಷಗಳ ಕಾಲ ದುಡಿದ ವಿಜಯ ಕರ್ನಾಟಕದಿಂದ ದೂರವಾಗುತ್ತಿದ್ದೇನೆ. ಕಂಪನಿ ನನ್ನಿಂದ ಬಲವಂತದ ಡೈವೋರ್ಸ್ ಕೇಳಿದೆ.ನಕ್ಸಲ್, ಮಂಗಳೂರು ಟೆರರ್, ಅಂಡರ್ ವಲ್ಡ್, ಸರಣಿ ಹಂತಕ ಮೋಹನ, ಬೀದಿ ಮಕ್ಕಳ ಕುರಿತ ಸಾಮಾಜಿಕ ಕಳಕಳಿ, ಬುಡಕಟ್ಟು ಜನಾಂಗ ಕೊರಗರ ಬಗ್ಗೆ ಸರಣಿ ಲೇಖಗಳಿಗೆ ವಡ್ಡರ್ಸೆ, ಗ್ರಾಮೀಣ ವರದಿಗಾರಿಕೆಗೆ .ಗೋ. ಇತ್ತೀಚೆಗೆ ಮಾನವೀಯ ವರದಿಗಳಿಗೆ ಗವರ್ನರ್ ಕೈಯಲ್ಲಿ ಚರಕ ಅವಾರ್ಡ್ ಕೂಡಾ ಪಡೆದಿದ್ದೆ. ವಿಮಾನ ದುರಂತ ವರದಿಗಾಗಿ ಸಂಪಾದಕರಿಂದ ಶಹಬ್ಬಾಸ್ ಪತ್ರ, ಸಿಇಒ ರಿಂದ ವಿಶೇಷ ಪ್ರಶಂಸಾಪತ್ರ ಬಂದ ಆರೇ ತಿಂಗಳಲ್ಲಿ ಗಂಗಾವತಿಗೆ ವರ್ಗಾವಣೆ ಮಾಡಿಸಿದರು.ಿಸಂಪಾದಕರಿಂದ ಶಿಫಾರಸು, ಸಿ ನಿಂದ ಮೆಚ್ಚುಗೆ ಪತ್ರ ನೀಡಿದ್ದರು, ವಿಶ್ವೇಶ್ವರ ಭಟ್ಟರು ವಿಕೆ ಬಿಟ್ಟ ಬಳಿಕ ನನಗೆ ವರ್ಗಾವಣೆ ಪತ್ರ ಕೊಟ್ಟರು. ಇದರ ಹಿಂದೆ ಕು.ನಾಥನ ಕುಮ್ಮಕ್ಕಿತ್ತು. ಗಂಗಾವತಿಯಲ್ಲಿ ಕೆಟ್ಟ ಬಾಸ್ ಅನರ್ಹ ತುಲ್ಲುಹಾಳ ಚಂದ್ರ ನನಗೆ ಆಫೀಸ್ ಅಸಿಸ್ಟೆಂಟ್ ಕೆಲಸ ನೀಡಿ ಅವಮಾನಿಸಿದರು. ಬಳಿಕ ರಾಜೀನಾಮೆ ಪತ್ರ ಕೇಳಿದರು. ಕಿರುಕುಳಕ್ಕೆ ನೊಂದು ರಾಜೀನಾಮೆ ನೀಡಿದ್ದೇನೆ. ಹಣತಿನ್ನುವ ಭ್ರಷ್ಟರೇ ನನ್ನ ಮೇಲೆ ಸವಾರಿ ಮಾಡಿದರು ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಇದೆಂಥ ಅನ್ಯಾಯ?

-ಜಿತೇಂದ್ರ ಕುಂದೇಶ್ವರ ಮಾಜಿ ಪ್ರಧಾನ ವರದಿಗಾರ ವಿಕೆ.

Friday

ಗೂಗಲ್ ಸರ್ಚ್ ನಲ್ಲಿ ವಿ ಭಟ್ಟರು ನಂ.1 (ಮನೆ ವಿಳಾಸ)


ಸುವರ್ಣ ಚಾನೆಲ್ ಬ್ರೇಕಿಂಗ್ ಸುದ್ದಿ. ಅಚ್ಚರಿಯ ಬೆಳವಣಿಗೆಯಲ್ಲಿ ಗೂಗಲ್ ಸರ್ಚ್ ನಲ್ಲಿ ಅಗ್ರ ಸ್ಥಾನದಲ್ಲಿದ್ದ ಬ್ರಿಟ್ನಿ ಸ್ಪಿಯರ್ಸ್ ಈಗ ಎರಡನೇ ಸ್ಥಾನಕ್ಕೆ ಇಳಿದಿದ್ದಾಳೆ. ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟವರು ಭಾರತೀಯರು ಎನ್ನುವುದು ವಿಶೇಷ. ಯಾರೆಂದು ಬಲ್ಲಿರಾ ? ವಿ ಭಟ್ಟರು ! ಕರ್ನಾಟಕದ ಸುವರ್ಣ ಪ್ರಭೆಯ ಪೀಠಾರೋಹಣ ಬಳಿಕ ಮೊದಲನೇ ದಿನ ವಿಭಟ್ಟರ ಹೊಸ ಮನೆ ವಿಳಾಸವನ್ನು ಗೂಗಲ್ಹು ಸರ್ಚ್ ನಲ್ಲಿ ಹುಡುಕುವವರ ಸಂಖ್ಯೆ ಮಿಲಿಯಕ್ಕೇರಿದೆ !
ಮನೆ ಮುಂದೆ ಜೋಳಿಗೆ ಹಿಡಿದುಕೊಂಡು ಬಂದವರ ಸಂಖ್ಯೆ ಮಾಭ್ ನಲ್ಲಿದ್ದ ಕಾರಣ ಕೆಂಗೇರಿಯಿಂದಲೇ ಟ್ರಾಪಿಕ್ ಜಾಮ್ ಉಂಟಾಗಿದೆ. ಪೊಲೀಸರು ಕೊನೆಗೆ ಆಶ್ರು ವಾಯು ಸಿಡಿಸಬೇಕಾಯಿತು. ಭಟ್ಟರ ಮೊಬೈಲ್ ಕರೆಗಳ ಹಾವಳಿ ಎಷ್ಟಿತ್ತೆಂದರೆ ಮೊಬೈಲ್ ಚಾರ್ಜ್ ಮಾಡಿಸಲೆಂದೇ ಸಿಬ್ಬಂದಿ ನೇಮಿಸಿದ್ದಾರಂತೆ. ಅಂದ ಹಾಗೆ ಈ ಸುದ್ದಿ ಯಾವ ಮಾಧ್ಯಮದಲ್ಲಿಯೂ ಬಂದಿಲ್ಲ, ಏಕೆಂದರೆ ಬಂದವರೆಲ್ಲ ಪತ್ರಕರ್ತರೇ ಆಗಿದ್ದರಂತೆ.. !
ದೈತ್ಯ ಸಂಸ್ಥೆಯಲ್ಲಿ ಸಿಕ್ಕಿದ ಚಿಲ್ಲರೆ ಇನ್ ಕ್ರಿಮಿ ನೆಂಟ್ ಕಂಡು ಕೆಂಡವಾದ ಮಂದಿ ಕಂಡ ಕಂಡವರಲ್ಲಿ ಅವಲತ್ತುಕೊಂಡರಂತೆ. ದೊಡ್ಡ ದೊಡ್ಡ ಬಕಿಟ್ ಇಟ್ಟುಕೊಂಡವರ ಹುಂಡಿಯೂ ಭರ್ತಿಯಾಗಿಲ್ಲ ವಂತೆ. ಹೀಗಾಗಿ ಹೆಚ್ಚಿನ ದಕ್ಷಿಣೆ ಆಸೆಯಿಂದ ವಿ ಭಟ್ಟರ ಮನೆ ಮುಂದೆ ಮೈಲುದ್ದ ಕ್ಯೂ ನಿಂತಿದೆ. ಶತ್ರುಗಳನ್ನೂ ಪ್ರೀತಿಸುವ ಭಟ್ಟರು ನಮ್ಮನ್ನು ತೆಗೆದು ಹಾಕರು ಎಂಬ ನಂಬಿಕೆ.
ಕೆಪಿ ಟಿಕೆಟ್ ಆಕಾಂಕ್ಷಿಕಗಳ (ಸಂಭಾವ್ಯರ) ಮೂರನೇ ಪಟ್ಟಿ
1.ಎಚ್ ಕೆ... (ಲವಲವಿಕೆ ಮನುಷ್ಯ
2.. ಜೆ.ಕೆ.ಎಸ್. (ಗಂಡೆದೆ ಮನುಷ್ಯ)
3ಜೆ.ಕೆ. (ಕಂಡದ್ದು ಕೆಂಡದ ಹಾಗೆ ! )
4.ಜೀಕೆ (ಬದುಕಿದರೆ ಬೇಡಿ ತಿಂದೇನು )
4. ಸಿ ಕೆ (ಬದುಕಿದರೆ ಸಾಕು)
5. ಆರ್ ಎಂಡಿ (ಮುಂಡಿಗೆ ಹೂವಿನಂಥವರು )
6 ಎಚ್ ಆರ್ (ಮಾನವ ಸಂಪನ್ಮೂಲ ಅಲ್ಲ. ಎಲ್ಲದಕ್ಕೂ ಸೈ)
7 ಎಸ್ ಆರ್ ( ಯಾರಿಗೂ ರೇಗುವುದಿಲ್ಲ !)
8. ಆರ್ ಎನ್ ಕೆ.. (ಲವಲವಿಕೆ ಹುಡುಗ)


9.ವೈ ಕೆ (ಕಮರ್ಷಿಯಲ್ ಮನುಷ್ಯ)
10.ಎಂಬಿ. ಬಿಎಸ್
ಇತರ
ಆರ್್ ಕೆ..
ಕೆ.ಬಿ
ಎಸ್.ಕೆ.
ವಯ್ಟಿಂಗ್ ಲೀಸ್ಟ್
>ಎಲ್ ಕೆ
>ಕೆಕೆ
....
ಇನ್ನು ಎಸ್ ಕೆ ಅಂದರೆ ಸಂಕೇಶ್ವರ ಬಸ್ ಟಿಕೆಟ್ ಕಾಯ್ದಿರಿಸಿದವರು
ಎಲ್ಲ ಬ್ಯೂರೊಗಳಿಂದಲೂ ಅರ್ಜಿಗಳ ಮಹಾಪೂರ... ಬಂದಿದ್ದು ಪ್ರಮುಖರ ಮಾಹಿತಿ ಮಾತ್ರ ನೀಡಲಾಗಿದೆ.
ಯುಕೆ ಬಾಬಾ ಮತ್ತು 20 ಮಂದಿ .....ರು
ಆರ್ ಕೆ ಮತ್ತು ತಂಡ (ರೆಸ್ಪಾನ್ಸ್)
ಎ ಕೆ (ಬಿಎನ್ ಜಿ)
ಎಲ್ ಕೆ (ಬಿಎನ್ ಜಿ)
ಕೆಕೆ (ಬಿಎನ್ ಜಿ)

ವೆಯ್ಟಿಂಗ್ ಲೀಸ್ಟ್ ನ ಲ್ಲಿರುವನ್ನು ಮತ್ತು ಎರಡೂ ಕಡೆ ಆಕಾಂಕ್ಷಿಗಳನ್ನು ಪರಿಗಣಿಸುವ ಸಾಧ್ಯತೆ ಗಳು ಇಲ್ಲ ಎಂದು ಭಟ್ಟರ ಉನ್ನತ ಮೂಲಗಳು ತಿಳಿಸಿವೆ.10