Tuesday

ಅನಾಥಗೆ ಸ್ವಾಮೀಜಿ ರಕ್ಷೆ !


ಭಜರಂಗ ದಳದ ಪ್ರಧಾನ ಮಾರ್ಗದರ್ಶಕ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮಿ ಕಾಲಿಗೆ ರೆಸಿಡೆಂಟ್ ಎಡಿಟರ್ರ್ ವಿಕೆ ಅನಾಥ ಬಿದ್ದಿರುವ ಲೇಟೆಸ್ಟ್ ಸುದ್ದಿ ಬಂದಿದೆ. ಶ್ರೀರಾಮ ಸೇನೆ ಬಜರಂಗ ದಳದ ಕಂಟ್ರೋಲ್ ಹೊಂದಿರುವ ವಜ್ರದೇಹಿ ಮಠಕ್ಕೆ ಕುನಾಥ ಭೇಟಿ ಕೊಡುವುದು ಹೊಸತಲ್ಲ. ತನ್ನನ್ನು ಎಬ್ಬಿಸಲಾಗುತಿರುವ ಬಗ್ಗೆ ಕೇಳಿಕೊಂಡಿದ್ದಾನೆ. ...
ಹೆಚ್ಚಿನ ವಿವರಗಳಿಗೆ ನ್ಯೂವ್ ಮೀಡಿಯಾಬ್ಲಾಗ್ ಬ್ಲಾಗ್ ಸ್ಪಾಟ್ ಡಾಟ್ ಕಾಮ್ ನೋಡಿ

No comments: