Tuesday

ಬಿಸಿಲ ನಾಡಿನ ಪಜೆವಾಣಿಯಿಂದ ಉದಯ ಅಸ್ತ

ಶಂಕರ ಭಟ್ಟರ ಉದಯ ಆಗದೆ ಅಸ್ತವಾಗಿದೆ ಶಂಕರ ಭಟ್ಟರನ್ನು ಪಜೆವಾಣಿಯಿಂದ ಮೇ ೩೧ ರಂದು ಅವರನ್ನು ಗುಲ್ಬರ್ಗಆಫೀಸಿನಿಂದ ರಾಜಿನಾಮೆ ಪಡೆದು ಕಳುಹಿಸಲಾಗಿದೆ. ಭಟ್ಟರು ಗುಲ್ಬರ್ಗ ಕಚೇರಿಯ ಪ್ರಧಾನ ವರದಿಗಾರರು. ಬ್ಯೂರೊ ಮುಖ್ಯಸ್ಥರು. ಕಳೆದ ವರ್ಷ ಹುಬ್ಬಳ್ಳಿಯಿಂದ ವರ್ಗಾವಣೆ ಆಗಿತ್ತು.
ಕೆಲವು ಅವ್ಯವಹಾರದಲ್ಲಿ ಅವರ ಹೆಸರು ಬಂದಿತ್ತು ಎನ್ನುವುದು ವಿರೋಧಿಗಳ ಆರೋಪ. ಅದಕ್ಕಾಗಿ ಕೆಲಸದಿಂದ ತೆಗೆದು ಹಾಕಿಲ್ಲ. ಬದಲಾಗಿ ಹುಬ್ಬಳ್ಳಿ ಇರುವಾಗ ಮಾಡಿದ ಸಮಾಜ ಸೇವಾ ಕೆಲಸಕ್ಕಾಗಿ ಕೂಡ ಅಲ್ಲ. ಹುಬ್ಬಳಿಯಿಂದ ಗುಲ್ಬರ್ಗಕ್ಕೆ ಹೋದ ಅನಂತರ ಅವರು ಬರೆದ ಒಂದು ಪತ್ರ ಅವರನ್ನು ಬಳಿ ತೆಗೆದುಕೊಂಡಿದೆ. ಅದು ಒಂದು ಹೆಣ್ಣು ಮಗಳಿಗೆ ಸಂಬಂದಿಸಿದ್ದು. ಆಕೆ ಇವರ ಮಗಳಂತೆ ಇದ್ದವಳು. ಅದೇಕೋ ಸ್ವಲ್ಪ ಹಳಸಿತ್ತು.
ಪಜೆವಾಣಿ ಇತಿಹಾಸದಲ್ಲೇ ಒಂದು ಅಪೂರ್ವ ಘಟನೆ.
(ನ್ಯೂಮೀಡಿಯಾಬ್ಲಾಗ್ ಬ್ಲಾಗ್ ಸ್ಪಾಟ್ ಡಾಟ್ ಕಾಮ್ ಕೃಪೆ)

No comments: