Sunday

ಸಂಕೇಶ್ವರ ವಿಜಯವಾಣಿಗೆ ವಿಕ ಚೀಪ್ ಬ್ಯೂರೊಗಳ ಕ್ಯೂ


ಯುಗಾದಿ ಬ್ರೇಕಿಂಗ್ ನ್ಯೂಸ್
ಮಾನ್ಯ ವಿಜಯ ಸಂಕೇಶ್ವರ ಅವರು ಮುಂದಿನ ಆ.17ಕ್ಕೆ ಹೊಸ ಪತ್ರಿಕೆ ವಿಜಯವಾಣಿ ಹೊರತರಲಿದ್ದಾರೆ. (ವಿ ಕ ಕೂಡಾ ಇದೇ ದಿನಕ್ಕೆ ಹೊರತಂದಿದ್ದರು)" ಹತ್ತೂ ಆವೃತ್ತಿಗಳಲ್ಲಿ ಪತ್ರಿಕೆ ಹೊರ ತರುವ ಬಗ್ಗೆ ಪ್ಲಾನ್ ಸಿದ್ಧವಾಗಿದೆ. ಹುಬ್ಬಳ್ಳಿಯಲ್ಲಿ ಅತ್ಯಾಧುನಿಕ ಪ್ರಿಂಟಿಂಗ್ ಮಿಷನ್ ಜೋಡಿಸಲಾಗುತ್ತಿದೆ. ರಾಜ್ಯದಲ್ಲಿರುವ ವಿಕ ಶೇ.೯೦ ಏಜೆಂಟರುಗಳ ಸಂಕೇಶ್ವರನ ವಿ ಆರ್ ಎಲ್ ಬಸ್ ಏಜೆಂಟ್ ಗಳೇ ಆಗಿದ್ದಾರೆ. ಹೀಗಾಗಿ ಮೊದಲ ಹೊಡೆತ ವಿಕಕ್ಕೆ. ಸಂಕೇಶ್ವರನ ಪತ್ರಿಕೆಗೆ ಸೇರಲು ಹಲವು ಆಸ್ಥಾನಿಕ ಸಂಪಾದಕರು ತುದಿಗಾಲಲ್ಲಿ ನಿಂತಿದ್ದಾರೆ. ಕ.ಪ್ರ. ಬಿಟ್ಟು ವಿ ಭಟ್ಟರು ಬರಲು ಒಪ್ಪದ ಕಾರಣ ಹೊಸ ಸಂಪಾದಕರ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ.
ಬಾಲ್ಡಿ ಅನಾಥನಿಗೆ ಹೊಸ ಆಶ್ರಯ
ದಾವಣಗೆರೆ, ಹಾಸನ, ಮಂಗಳೂರು, ಹುಬ್ಬಳ್ಳಿಯ ಚೀಪ್ ಬ್ಯೂರೊಗಳು ಈಗಾಗಲೇ ಹೊರಡಲು ನಿರ್ಧರಿಸಲಾಗಿದೆ. ಅರ್ಧಕ್ಕಿಂತಲೂ ಹೆಚ್ಚಿನ ಸಿಬ್ಬಂದಿ ಜತೆಯಲ್ಲಿ ಬರಲು ಕಂಬಾರ ನಾತ ಸಂಕೇಶ್ವರ ಬಳಿ ಹೇಳಿಕೊಂಡಿದ್ದಾರೆ. ಮಂಗಳೂರಿನ ಸ್ಥಾನಿಕ ಸಂಪಾದಕ ಹುದ್ದೆಗೆ ಅನೇಕ ಮಂದಿ ಕಣ್ಣಿಟ್ಟಿರುವುದರಿಂದ ಬೋಳು ತಲೆ ಬಾಲ್ಡಿಗೆ ಬಿಸಿಯಾಗಿ ತ್ತು. ಮಂಗಳೂರಿಗೆ ಸಂಕೇಶ್ವರ ಬಂದಾಗ ತಾನು ತಮ್ಮ ಪತ್ರಿಕೆಗೆ ಸೇರುತ್ತೇನೆ, ಸಹಾಯಕ ಸಂಪಾದಕ ಪೋಸ್ಟ್ ನೀಡಬೇಕು ಎಂದುಕೈ ಕಾಲು ಹಿಡಿದ್ದ.
ಅತ್ತ ವಿ ಭಟ್ಟರು ವಿಕ ದ ಪ್ರತಿಭಾನ್ವಿತರನ್ನು ಸೆಳೆದುಕೊಳ್ಳುತ್ತಿದ್ದಾರೆ. ವಿಕ ಆರಂಭದಿಂದಲೇ ರೆಸಿಡೆಂಟ್ (ಮನೆಯಲ್ಲಿ) ಸಂಪಾದಕರಾಗಿ ತಳ ಊರಿದ ಸೋಮಾರಿ ಚೀಪ್ ಬ್ಯೂರೊಗಳ ಕುತಂತ್ರದಿಂದ ನಿಷ್ಠೂರವಾದಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಇಲ್ಲ ಟ್ರಾನ್ಸ್ ಫರ್ ಆಗುತ್ತಿದ್ದಾರೆ. ಒಟ್ಟಾರೆ ಕೊನೆಗೆಉಳಿಯುವುದು ಕೆಲಸಕ್ಕೆ ಬಾರದ, ಹೊಸ ಚಿಂತನೆ ಇಲ್ಲದ, ಕೇವಲ ಬಕಿಟ್ ಹೊಂದಿರುವ ಬಾಲ್ಡಿಗಳು, ಕೆಲವೇ ಮಂದಿ ಮುದಿಯರು, ಸೋಮಾರಿಗಳು, ಮುಗ್ಧರು ಮಾತ್ರ.

3 comments:

Mana Media said...

This it will be very very difficult for Vijay Sankeshwar.
1. He can't find real good workers.
2. He should pay huge amount of salary
3. he will sell the company for a profit.

mana said...

ಮೇ ಬಿ... ನೋಡೋಣ ಯಾರ್ಯಾರು ಹೋಗ್ತಾರೆ ಅಂತ...

Mana Media said...

Kumarnath new associate editor of Ananda karnataka news paper by Vijya Sankeshwar. He wil be posted in Hubli.
A.Narayana will be the Editor.
for more wait